"ನಂಬಿದ ದೈವ ಕೈಬಿಡುವುದಿಲ್ಲ ಎನ್ನುವುದಕ್ಕೆ ಕೊಡಮಣಿತ್ತಾಯನ ಸಾನಿಧ್ಯವೇ ಸಾಕ್ಷಿ"-ಪಲಿಮಾರು ಶ್ರೀ
Saturday, April 27, 2024
ಸುರತ್ಕಲ್: "ನಂಬಿದ ದೈವ ನಮ್ಮನ್ನು ಕೈಬಿಡುವುದಿಲ್ಲ ಅನ್ನುವುದಕ್ಕೆ ಶಿಬರೂರು ಕೊಡಮಣಿತ್ತಾಯ ದೈವವೇ ಸಾಕ್ಷಿ. ಇಂದು ಚುನಾವಣೆ ಇದ್ದರೂ ಯಾವುದೇ ಅಡಚಣೆ...