-->
ಉಡುಪಿಯಲ್ಲಿ ರಘುಪತಿ ಭಟ್ ಗೆ ಕೊಕ್- ಯಶ್ ಪಾಲ್ ಸುವರ್ಣ BJP ಅಭ್ಯರ್ಥಿ

ಉಡುಪಿಯಲ್ಲಿ ರಘುಪತಿ ಭಟ್ ಗೆ ಕೊಕ್- ಯಶ್ ಪಾಲ್ ಸುವರ್ಣ BJP ಅಭ್ಯರ್ಥಿ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಶ್ ಪಾಲ್ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ಬಿಜೆಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್ ಗೆ ಈ ಬಾರಿ ಕೊಕ್ ನೀಡಲಾಗಿದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ರಘುಪತಿ ಭಟ್ ಆಕಾಂಕ್ಷಿಯಾಗಿದ್ದರು. ಚುನಾವಣಾ ಸ್ಪರ್ಧಿಸಲು ಅವರು ತಯಾರಿ ನಡೆಸಿದ್ದರು.

ಉಡುಪಿ ಅಥವಾ ಕಾಪು ವಿನಲ್ಲಿ ಸ್ಪರ್ಧಿಸಲು ಯಶ್ ಪಾಲ್ ಸುವರ್ಣ ಉತ್ಸುಕರಾಗಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಉಡುಪಿ ಕ್ಷೇತ್ರದ ಟಿಕೆಟ್ ನೀಡಿದೆ

Ads on article

Advertise in articles 1

advertising articles 2

Advertise under the article