-->
 ಶ್ರಾವಣ ಮಾಸದಲ್ಲಿ ಈ ಗಿಡ ನೆಟ್ಟರೆ ನಿಮ್ಮ ಮನೆಯ ಎಲ್ಲಾ ಕಷ್ಟ-ದಾರಿದ್ರಯಗಳು ದೂರವಾಗುತ್ತದೆ.!

ಶ್ರಾವಣ ಮಾಸದಲ್ಲಿ ಈ ಗಿಡ ನೆಟ್ಟರೆ ನಿಮ್ಮ ಮನೆಯ ಎಲ್ಲಾ ಕಷ್ಟ-ದಾರಿದ್ರಯಗಳು ದೂರವಾಗುತ್ತದೆ.!


ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಸಸಿ ಇದ್ದೇ ಇರುತ್ತದೆ. ಈ ಸಸಿಯನ್ನು ಶ್ರಾವಣ ಮಾಸದಲ್ಲಿ ಮನೆ, ಅಂಗಳ ಅಥವಾ ತೋಟದಲ್ಲಿ ನೆಟ್ಟರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಕೂಡಾ ಇದೆ. ಪದ್ಮ ಪುರಾಣದ ಪ್ರಕಾರ, ತುಳಸಿ ಬೇರು ಬ್ರಹ್ಮನ ವಾಸಸ್ಥಾನ ಎಂದು ನಂಬಲಾಗಿದೆ.

ತುಳಸಿ ಗಿಡ ನೆಟ್ಟ ಮನೆಯಲ್ಲಿ ಸ್ವಯಂ ನಾರಾಯಣ ನೆಲೆಯಾಗುತ್ತಾನೆಯಂತೆ. ನಾರಾಯಣ ದೇವರು ನೆಲೆಯಾಗುತ್ತಾರೆ ಎಂದರೆ ಅಲ್ಲಿ ಬಡತನಕ್ಕೆ ಜಾಗ ಇರುವುದಿಲ್ಲ. ಯಾವ ಮನೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ನೆಡಲಾಗುತ್ತದೆಯೋ ಅಲ್ಲಿ ಬಡತನ ದೂರವಾಗಿ ಬಿಡುತ್ತದೆ.

 ಮನೆಯ ಋಣಾತ್ಮಕತೆ ಮುಗಿದು ರೋಗಗಳು ಮನೆಯಿಂದ ಹೊರಗುಳಿಯುತ್ತದೆ ಎಂದು ಹೇಳಲಾಗುತ್ತದೆ. 


Ads on article

Advertise in articles 1

advertising articles 2

Advertise under the article