-->
ಗುರು ದೆಸೆ ಆರಂಭ...! ಈ ರಾಶಿಗಳಿಗೆ ಇನ್ನು ಮುಂದೆ ಅದೃಷ್ಟದ ದಿನ....!

ಗುರು ದೆಸೆ ಆರಂಭ...! ಈ ರಾಶಿಗಳಿಗೆ ಇನ್ನು ಮುಂದೆ ಅದೃಷ್ಟದ ದಿನ....!



ಗುರುಬಲ 
ಗುರುವನ್ನು ಸಂತೋಷ, ಸಮೃದ್ಧಿ, ಅದೃಷ್ಟಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಗುರುಗ್ರಹವು ಸೆಪ್ಟೆಂಬರ್ 22 ರಂದು ಸಂಜೆ 7:14 ಕ್ಕೆ ಮೃಗಶಿರಾ ನಕ್ಷತ್ರದ ಎರಡನೇ ಪಾದವನ್ನು ಪ್ರವೇಶಿಸುವನು. ಅಕ್ಟೋಬರ್ 26 ರವರೆಗೆ ಈ ಸ್ಥಾನದಲ್ಲಿರುವನು.  


ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಶ್ರಮಕ್ಕೆ ತಕ್ಕ ಫಲ ಖಂಡಿತಾ ಸಿಗುತ್ತದೆ. ಕೆಲವು ದೊಡ್ಡ ಜವಾಬ್ದಾರಿಯನ್ನು ನಿಯೋಜಿಸಬಹುದು. ವೇತನ ಹೆಚ್ಚಳದ ಸಾಧ್ಯತೆಗಳೂ ಇವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. 


ಧನು ರಾಶಿ
ಧನು ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆದಾಯದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಹಣದ ಒಳಹರಿವು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಮನೆ ಖರೀದಿಗೆ ಅವಕಾಶವಿದೆ. 

ಮೀನ ರಾಶಿ
ಮೀನ ರಾಶಿಯ ಜನರು ಇದ್ದಕ್ಕಿದ್ದಂತೆ ಹಣ ಗಳಿಸಬಹುದು. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.ನಿಮ್ಮ ಶ್ರಮವು ಫಲ ನೀಡುತ್ತದೆ. ಗೌರವ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರದ ಲಾಭಾಂಶದಲ್ಲಿ ಹೆಚ್ಚಳವಾಗಲಿದೆ. 

ಸಿಂಹ ರಾಶಿ 
ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸದಲ್ಲಿ ಬಡ್ತಿ ಪಡೆಯಬಹುದು. ಖಾಸಗಿ ವಲಯದ ಉದ್ಯೋಗಿಗಳ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ. 


ಮೇಷ ರಾಶಿ
ಮೇಷ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. 


Ads on article

Advertise in articles 1

advertising articles 2

Advertise under the article