-->

ಮಾರ್ಚ್ 17- ಕಾರ್ಕಳ ಬಂಡಿಮಠದಲ್ಲಿ ಛತ್ರಪತಿ‌ ಶಿವಾಜಿ ನಾಟಕ

ಮಾರ್ಚ್ 17- ಕಾರ್ಕಳ ಬಂಡಿಮಠದಲ್ಲಿ ಛತ್ರಪತಿ‌ ಶಿವಾಜಿ ನಾಟಕ


ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ಬಂಡಿಮಠದಲ್ಲಿ ಛತ್ರಪತಿ ಶಿವಾಜಿ ಮಾರ್ಚ್ 17 ರಂದು ಸಂಜೆ 6 ಗಂಟೆಗೆ ಪ್ರದರ್ಶನ ನಡೆಯಲಿದೆ. 
ಕಾರ್ಕಳ ಬಂಡಿಮಠದಲ್ಲಿ ಇದು
 ಪ್ರದರ್ಶನವಾಗಲಿದೆ.  ಕಲಾ ಸಂಗಮ ವಿಜಯ್ ಕುಮಾರ್ ಕೊಡಿಯಾಲಬೈಲ್ ಇವರ ತಂಡದಿಂದ ಈ ನಾಟಕ ಪ್ರದರ್ಶಿತವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article