-->
Trending News
Loading...

Featured Post

ಕೆನಡಾದಲ್ಲಿ ಭೀಕರ ಅಪಘಾತ : ಮೂರು ತಿಂಗಳ ಹಸಗೂಸು ಸೇರಿ ಭಾರತೀಯ ಮೂಲದ ಮೂವರು ಮೃತ್ಯು - ಇಬ್ಬರಿಗೆ ಗಂಭೀರ ಗಾಯ

ಟೊರಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂರುತಿಂಗಳ ಹಸುಗೂಸು ಸೇರಿದಂತೆ ಮೂವರು ಭಾರತೀಯರ ಸಹಿತ ನಾಲ್ವರು ಮೃತಪಟ್ಟಿರುವುದು...

ALWAS.png

New Posts Content

ಕೆನಡಾದಲ್ಲಿ ಭೀಕರ ಅಪಘಾತ : ಮೂರು ತಿಂಗಳ ಹಸಗೂಸು ಸೇರಿ ಭಾರತೀಯ ಮೂಲದ ಮೂವರು ಮೃತ್ಯು - ಇಬ್ಬರಿಗೆ ಗಂಭೀರ ಗಾಯ

ಟೊರಂಟೊ: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂರುತಿಂಗಳ ಹಸುಗೂಸು ಸೇರಿದಂತೆ ಮೂವರು ಭಾರತೀಯರ ಸಹಿತ ನಾಲ್ವರು ಮೃತಪಟ್ಟಿರುವುದು...

ಸುಬ್ರಹ್ಮಣ್ಯ: ಹತ್ತು ದಿನಗಳ ಹಿಂದಷ್ಟೇ ವಿವಾಹಿತನಾದ ಯುವಕ ಸಿಡಿಲು ಬಡಿದು ಮೃತ್ಯು

ಸುಬ್ರಹ್ಮಣ್ಯ: ಸಿಡಿಲು ಬಡಿದು ಹತ್ತು ದಿನಗಳ ಹಿಂದಷ್ಟೇ ವಿವಾಹವಾಗಿರುವ ಯುವಕನೋರ್ವನು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸಂಜೆ ...

ಕೆರೆ ಮೀನು ತಿಂದು ಇಬ್ಬರ ಸಾವು 15ಕ್ಕೂ ಅಧಿಕ ಮಂದಿ ಅಸ್ವಸ್ಥ

ಹಾಸನ: ಕೆರೆ ಮೀನು ತಿಂದು ಇಬ್ಬರು ಮೃತಪಟ್ಟು 15ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬಸವಹಳ್ಳಿ ಗ್ರಾಮದಲ್ಲಿ ...

ಕಾರ್ಪೊರೇಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜೂ.ಎನ್ ಟಿಆರ್ ಮಕ್ಕಳ ಸ್ಕೂಲ್ ಫೀಸ್ ಎಷ್ಟೆಂದು ಕೇಳಿದ್ರೆ ನೀವು ದಂಗಾಗೋದು ಖಚಿತ

ಹೈದರಾಬಾದ್‌: ತೆಲುಗು ಸಿನಿಮಾ ಸ್ಟಾರ್  ಸದ್ಯ ಕೊರಟಾಲ ಶಿವ ನಿರ್ದೇಶನದ "ದೇವರ” ಚಿತ್ರದ ಶೂಟಿಂಗ್‌ನಲ್ಲಿ ಎನ್‌ಟಿಆ‌ರ್ ಬಿಜಿಯಾಗಿದ್ದಾರೆ. ಈ ಸಿನಿಮಾ...

ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಾಸುಂಡೆ ಬರುವಂತೆ ಹಲ್ಲೆ

ವಿಜಯಪುರ: ಜಾನುವಾರು ಸಾಗಾಟ ಮಾಡುತ್ತಿದ್ದ ಯುವಕನಿಗೆ ಬೆನ್ನಿನಲ್ಲಿ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್...

ಬೇಸಿಗೆಯಲ್ಲಿ ಮೇಕಪ್ ಅನ್ನು ಬೆವರಿಂದ ಕಾಪಾಡಿಕೊಳ್ಳುವುದು ಹೇಗೆ

ಈ  ಬೇಸಿಗೆಯಲ್ಲಿ ಮೇಕ್‌ಅಪ್ ಮಾಡಿದ್ದರು ಮುಖದ ಮೇಲಿನ ಅತಿಯಾದ ಬೆವರು ನೀವು  ಮೇಕ್ಅಪ್ ಅನ್ನು ಹಾಳುಮಾಡುತ್ತದೆ . ಬೇಸಿಗೆಯಲ್ಲಿ ಮೇಕಪ್ ಮಾಡುವುದು ಕಷ್ಟ .ನ...

ಪೋಸ್ಟ್ ಆಫೀಸ್‌ನಲ್ಲಿದೆ ನಿಮ್ಮ ಲೈಫ್ ಚೇಂಜ್ ಮಾಡೋ ಸ್ಟೀಮ್.. ಜಸ್ಟ್ 10 ವರ್ಷ ಕೈಗೆ ಸಿಗಲಿದೆ 17 ಲಕ್ಷ ರೂ. -

ಈ ದುಬಾರಿಯ ಪ್ರಪಂಚದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ . ದೊಡ್ಡ ಸಂಕಷ್ಟದಿಂದ ಪಾರಾಗಲು ಉಳಿತಾಯ ಅತಿಮುಖ್ಯ ಅಂದಹಾಗೆ ಉಳಿತಾಯ ಪ್ರತಿಯೊಬ್ಬರಿಗೂ ಅವ...

ವಿಎ ಆಕಾಂಕ್ಷಿಗಳಿಗೆ ಪ್ರಮುಖ ಸೂಚನೆ ನೀಡಿದ ಪ್ರಾಧಿಕಾರ

ಆಡಳಿತಾಧಿಕಾರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಗ್ರಾ ಸಲ್ಲಿಸಿ ಶುಲ್ಕ ಪಾವತಿಸಿದ ನಂತರ ಶುಲ್ಕ ಮಾಹಿತಿಯು ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಆಗದಿದ್ದಲ್...

ಉಡುಪಿ: ಯುವಕನಿಗೆ ಲೈಂಗಿಕ ದೌರ್ಜನ್ಯ - ವಾಸ್ತುತಜ್ಞ ಅರೆಸ್ಟ್

ಉಡುಪಿ: ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ವಾಸ್ತುತಜ್ಞನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂ...

ಮಂಗಳೂರು: 5ತಿಂಗಳ ಹಸುಗೂಸಿನ ಚಿಕಿತ್ಸೆಗೆ ಕೇವರ ಎರಡು ದಿನಗಳಲ್ಲಿ ಸಂಗ್ರಹವಾಯ್ತು ಬರೋಬ್ಬರಿ 60.62 ಲಕ್ಷ ರೂಪಾಯಿ

ಮಂಗಳೂರು: ಹುಟ್ಟಿದ ಕೇವಲ ಐದೇ ತಿಂಗಳಿಗೆ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಹಸುಗೂಸು ಪ್ರಿಯೋನ್ ಸ್ಯಾಮ್ ಮೊಂತೇರೊ ಶಸ್ತ್ರಚಿಕಿತ್ಸೆಗೆ ಕೇವಲ ಎರಡು ದಿನಗಳಲ...

ಬೆಳ್ತಂಗಡಿ: ಕೊಳವೆಬಾವಿ ಕೊರೆಯುತ್ತಿದ್ದಾಗಲೇ ಉಕ್ಕಿದ ನೀರು - Video

ಬೆಳ್ತಂಗಡಿ: ತಾಲೂಕಿನ ಕುಕ್ಕಾವು, ಕೂಡಬೆಟ್ಟುವಲ ಎಂಬಲ್ಲಿ ಕೇವಲ‌ ಕೇವಲ 160 ಅಡಿ ಆಳ ಕೊಳವೆಬಾವಿ ಕೊರೆಯುತ್ತಿದ್ದಂತೆಯೇ ಏಕಾಏಕಿ ನೀರು ಉಕ್ಕಿ ಬಂದು ಅಘಟಿತ...

ಮಂಗಳೂರು: ಕುಕ್ಕೆ ದೇವಸ್ಥಾನದ ನೂತನ ಎಇಒ ಕ್ರಿಶ್ಚಿಯನ್ ಧರ್ಮದವರೆಂಬ ವಿವಾದ - ಇದು ಸುಳ್ಳುಸುದ್ದಿ ಎಂದ ಸಚಿವ ರಾಮಲಿಂಗ ರೆಡ್ಡಿ

ಮಂಗಳೂರು: ದ.ಕ‌.ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿರುವ ಯೇಸುರಾಜ್ ಅನ್ಯಧರ್ಮದವರೆಂಬ ವಿವಾದವ...

ದೇವರ ದೀಪ ಹಚ್ಚುವ ವೇಳೆ ಗಮನದಲ್ಲಿ ಇಟ್ಟು ಕೊಳ್ಳಬೇಕ ವಿಷಯಗಳು ಯಾವುವು

ಹಿಂದೂ ಧರ್ಮದಲ್ಲಿ ದೇವರ ದೀಪಕ್ಕೆ ತನ್ನದೇ ಆದ ಮಹತ್ವವಿದೆ. ಎಲ್ಲರ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ತಮ್ಮ ದಿನವನ್ನು  ಪ್ರಾರಂಭ ಮಾಡುತ್ತಾರೆ. ತುಪ್ಪ ಅಥವಾ...

ಮುಖದ ಸೌಂದರ್ಯ ಹೆಚ್ಚಿಸಲು ಅಕ್ಕಿ ತೊಳೆದ ನೀರು ಉತ್ತಮ ಮನೆ ಮದ್ದು

ಸುಂದರ ಮುಖಕ್ಕಾಗಿ ಹುಡುಗಿಯರು ಇಷ್ಟ ಪಡುತ್ತಾರೆ  ಸುಂದರವಾಗಿ ಕಾಣಲು ಏನು ಬೇಕಾದ್ರೂ ಮಾಡುತ್ತಾರೆ. ಫೇಶಿಯಲ್, ಬೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾ...

ಮಂಗಳೂರು: ವೇಷ ಕಳಚುವಾಗಲೇ ಹೃದಯಾಘಾತದಿಂದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು(60) ಅವರು ಮೃತಪಟ್ಟಿದ್ದಾರೆ. ಬು...

ಉರಿ ಮೂತ್ರ ಸಮಸ್ಯೆ ನಿರ್ಮೂಲಕ್ಕೆ ಸುಲಭ ಮಾರ್ಗ ಯಾವುದು

ಉರಿ ಮೂತ್ರದ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಒಮ್ಮೆಯಾದರೂ ಅನುಭವಿಸಿ ಇರುತ್ತರೆ ಆದರೆ ಉರಿ ಮೂತ್ರದ ಸಮಸ್ಯೆಯನ್ನು ತಡೆಯಲು ಇರುವ ಮನೆಮದ್ದು ಯಾವುದೂ ...

ನಟ ಸಲ್ಮಾನ್ ಖಾನ್ ಮನೆಗೆ ಗುಂಡಿನ ದಾಳಿ ಪ್ರಕರಣ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಅರೆಸ್ಟ್

ಮುಂಬೈ: ನಟ ಸಲ್ಮಾನ್ ಖಾನ್ ಮನೆಯ ಮೇಲೆ ಇತ್ತಿಚೆಗೆ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಯೊಬ್ಬನು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದ...

ಮಂಗಳೂರು ವಿಮಾನ ನಿಲ್ದಾಣ ಇನ್ನು "ಸೈಲೆಂಟ್" - ಇಲ್ಲಿದೆ ಕಾರಣ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ ಪ್ರಯಾಣಿಕರ ಮಾಹಿತಿಗಾಗಿ ಲೌಡ್ ಸ್ಪೀಕರ್‌ಗಳಲ್ಲಿ ಹೊರಡಿಸಲಾಗುತ್ತಿದ್ದ ಘೋಷಣೆಗಳನ್ನು ...

ಮಂಗಳೂರು: ಮದುವೆ ಸಮಾರಂಭದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ: ಮಧ್ಯ ಮಯಸ್ಕರಿಬ್ಬರು ಅರೆಸ್ಟ್

ಮಂಗಳೂರು: ಮದುವೆ ಸಮಾರಂಭವೊಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಮಧ್ಯ ವಯಸ್ಕರಿಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ...

ಮಂಗಳೂರು: ಅಮಾಯಕನನ್ನು ಹತ್ಯೆಗೈದಿರುವ ಅಪರಾಧ ಸಾಬೀತು- ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ದಾರಿ ಕೇಳುವ ನೆಪದಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ಅಮಾಯಕನೊಬ್ಬನನ್ನು ಹತ್ಯೆ ಮಾಡಿರುಚ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ...

ಕೆಲವಡೆ ಇಂದು ಮಳೆ ಅಗುವ ಸಾಧ್ಯತೆ, ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವರುಣ ದೇವನ ಕೃಪೆ ಮಾಡುವ ಸಾದ್ಯತೆ ಉಂಟು ಎಂದು ಹವಮಾನ ಇಲಾಖೆ ಸೂಚನೆ ನೀಡುತ್ತಿದೆ  ಜ್ಯದ ಚಿಕ್ಕಮಗಳೂರು, ಕೊಡಗು, ಮೈಸೂರು,...

ಕೆನಡಾದಲ್ಲಿ ಭಾರತೀಯ ಪ್ರಜೆಯ ಹತ್ಯೆ : ಶಂಕಿತ ಆರೋಪಿ ಅರೆಸ್ಟ್

ಟೊರಂಟೊ: ಭಾರತೀಯ ಪ್ರಜೆ ಕುಲ್ವಿಂದ‌ರ್ ಸಿಂಗ್ ಸೊಹಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಯನ್ನು ಕೆನಡಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ...

ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ: ಪ್ರೀತಿಸಿ ಓಡಿ ಹೋದ ಈ ಜೋಡಿ ಎರಡು ಮಕ್ಕಳ ಹೆತ್ತವರಾದ ಬಳಿಕ ಮದುವೆಯಾಗಿದೆ

ಲಖನೌ: ಮುಸ್ಲಿಂ ಯುವತಿಯೊಬ್ಬಳು ಹಿಂದು ಯುವಕನನ್ನು ವಿವಾಹವಾಗಿದ್ದು ಮಾತ್ರವಲ್ಲ, ಸನಾತನ ಧರ್ಮವನ್ನು  ಅಬುಸರಿಸುತ್ತೇನೆ ಎಂದು ಹೇಳಿದ್ದಾಳೆ. ಸದ್ಯ ಆಕೆಯ ಮ...

ಮದುವೆ ಆಲ್ಲಿ ಡ್ಯಾನ್ಸ್ ಮಾಡುತ್ತ ಸಾವನ್ನಪ್ಪಿದ ಮಾವ, ವಿಡಿಯೋ ಎಲ್ಲಡೆ ವೈರಲ್

ರಾಜಸ್ಥಾನದ ಝುಂಝುಂನ್ ಜಿಲ್ಲೆಯ ನವಲ್‌ಗರ್ ತೆಪ್ಪಿಲ್‌ನ ಲೊಚ್ಚಾ ಪ್ರದೇಶದ ಧನಿ ಎಂಬಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಕಮಲೇಶ್ ಧಾಕ ಎಂದು ಗುರುತಿಸಲಾಗಿದೆ...

ಕಾರ್ಮಿಕರನ್ನು ನೆನೆಯುವ ಸುದಿನ, ಕಾರ್ಮಿಕರ ದಿನ ಶುಭಾಶಯಗಳು

ತಮ್ಮ ಶ್ರಮವನ್ನು ಯಾವುದೇ  ಪ್ರತಿಫಲವಿಲ್ಲದೆ  ಜನರಿಗಾಗಿ ಧಾರೆ ಎರೆಯುವ ಕಾರ್ಮಿಕರ ಶ್ರಮವನ್ನು  ನೆನೆಸುವ ಸಲುವಾಗಿ ಮೇ ತಿಂಗಳ ಮೊದಲ ದಿನ ಕಾರ್ಮಿಕರ ದಿನವನ...

ಶತಮಾನದ ದಾಖಲೆ ಬಿಸಿಲು , ಎಲ್ಲ ಕೆಲಸಕ್ಕೆ ಅಡಿಯಾದ ಸೂರ್ಯದೇವ

ಅಯ್ಯೋ ಬಿಸಿಲು ಹೆಚ್ಚಿದೆ. ಹೊರಗಡೆ ಬರುವುದು ಕೂಡ ಕಷ್ಟ. ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಪ್ರಯಾಣ, ಕೆಲಸ, ಕೃಷಿ ಕೂಡ ಕಷ್ಟವಾಗುತ್...

ಗಗನಕ್ಕೆ ಏರುತ್ತಿದೆ ಚಿನ್ನದ ದರ

ಚಿನ್ನವನ್ನು  ಇಷ್ಟ ಪಡದವರು ಯಾರು ಇಲ್ಲ ಅದರೆ ಈಗ ಸಾಮಾನ್ಯ ಜನರು ಈಗ ಚಿನ್ನದ ಆಸೆಯನ್ನು ಬಿಡುವಂತ ಪರಿಸ್ಥಿತಿ ಉಂಟಾಗಿದೆ . ಚಿನ್ನದ ಬೆಲೆ ಇದೇ ವರ್ಷ 1 ಲಕ...

ಬೆಳ್ತಂಗಡಿ: ತಂಡದಿಂದ ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ಹಲ್ಲೆ - ದೂರು ದಾಖಲು

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ‌ ಬೆಳ್ತಂಗಡಿ ತಾಲೂಕಿನ ಪುದುವೆ...

ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮ ನಿಜ ಎಂದು ಒಪ್ಪಿಕೊಂಡ ಕಂಪನಿ ಅಸ್ಟ್ರಾಜೆನೆಕಾ

ಹೊಸದಿಲ್ಲಿ: ಕೊರೊನಾ  ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮವನ್ನು ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ...

ನಾಳೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ರಜೆ ಘೋಷಿಸಲಾಗಿದೆ

 ಮೈಸೂರು: ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಆವರುಹೃದಯಘಾತದಿಂದ ನಿಧನರಾಗಿದ್ದಾರೆ. ಅವರ ಅಂತಿಮ ಸಂಸ್ಕಾರ ನಾಳೆ ಅವರ ತವರು ಕ್ಷೇತ್ರದಲ್ಲಿ ನಡೆಯಲಿದೆ. ಹೀಗಾ...

ಪುತ್ತೂರು: ಯುವಕ ನಾಪತ್ತೆ

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿ ಯುವಕನೊಬ್ಬ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ...

ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಶುರು ,ಉಚಿತ ಬಸ್ ವ್ಯವಸ್ಥೆ ಮಾಡಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೋಮವಾರದಿಂದ (ಏಪ್ರಿಲ್ 29) ನಡೆಯಲಿರುವ ಪೂರಕ ಪರೀಕ್ಷೆಗಳಿಗೆ (ಪರೀಕ್ಷೆ-2) ಹಾಜರಾಗುತ್ತಿದ್ದಾರೆ. ಇದೀ...

ಬಿಜೆಪಿ ಹಿರಿಯ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್‌ ಪ್ರಸಾದ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್...