-->
Trending News
Loading...
1000938341

Featured Post

ಬಸ್ಸಿನೊಳಗೆ ಜೋಡಿಯಿಂದ ನಾಚಿಕೆ ಬಿಟ್ಟು ರೊಮ್ಯಾನ್ಸ್ - ಚುಂಬನ, ಹಸಿಬಿಸಿ ದೃಶ್ಯದ ವೀಡಿಯೊ ವೈರಲ್

ಭುವನೇಶ್ವರ್: ಬಸ್ಸಿನೊಳಗೆ ಕಡೆಯ ಸೀಟ್ ನಲ್ಲಿ ಕುಳಿತು ಜೋಡಿಯೊಂದು ನಾಚಿಕೆ ಬಿಟ್ಟು ರೊಮ್ಯಾನ್ಸ್ ನಲ್ಲಿ ತೊಡಗಿದ್ದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದ...

ALWAS.png

New Posts Content

ಬಸ್ಸಿನೊಳಗೆ ಜೋಡಿಯಿಂದ ನಾಚಿಕೆ ಬಿಟ್ಟು ರೊಮ್ಯಾನ್ಸ್ - ಚುಂಬನ, ಹಸಿಬಿಸಿ ದೃಶ್ಯದ ವೀಡಿಯೊ ವೈರಲ್

ಭುವನೇಶ್ವರ್: ಬಸ್ಸಿನೊಳಗೆ ಕಡೆಯ ಸೀಟ್ ನಲ್ಲಿ ಕುಳಿತು ಜೋಡಿಯೊಂದು ನಾಚಿಕೆ ಬಿಟ್ಟು ರೊಮ್ಯಾನ್ಸ್ ನಲ್ಲಿ ತೊಡಗಿದ್ದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದ...

ಶಿಲ್ಪಾ ಶೆಟ್ಟಿ ತಂಗಿಗೆ ಎಂಡೊಮೆಟ್ರಿಯೊಸಿಸ್; ಚಿಕಿತ್ಸೆ ಪಡೆದ ನಟಿ ಶಮಿತಾ - Shamita Shetty Hospitalized

ಮಂಗಳೂರು:  ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯ...

ಪುತ್ತೂರು: ಜ್ವರಪೀಡಿತನಿಗೆ ಪಶುವೈದ್ಯಾಧಿಕಾರಿಯಿಂದ ಹಲ್ಲೆ, ಮೃತ್ಯು?

ಮಂಗಳೂರು: ಜ್ವರಪೀಡಿತನಿಗೆ ಪಶುವೈದ್ಯಾಧಿಕಾರಿಯೊಬ್ವರು ಹಲ್ಲೆ ನಡೆಸಿದ ಪರಿಣಾಮ ಆತ ಕುಸಿದುಬಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ  ಬೆಳ್ತಂಗಡಿಯ ಕೊಕ...

ಕಾಲಭೈರವನ ಆಶೀರ್ವಾದೊಂದಿಗೆ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದರು. ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಅಭಿಜ...

ಪೂರ್ವ ಭಾದ್ರಪದ ನಕ್ಷತ್ರಕ್ಕೆ ಶನಿ ಸಂಚಾರ: ಈ 3 ರಾಶಿಗಳಿಗೆ ರಾಜಯೋಗ...!

ಮೇಷ ರಾಶಿ ಶನಿಯ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಮುಖ್ಯವಾಗಿ ಅನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯಲಿವೆ. ಆದಾಯದಲ್ಲಿ ಉತ್ತಮ ...

ಇನ್ನು 6 ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳು ಖಂಡಿತ..!

ವೃಷಭ ರಾಶಿ ವೃಷಭ ರಾಶಿಯ ಜನರು ಗ್ರಹಗಳು ಮತ್ತು ರಾಶಿಗಳ ರಾಶಿ ಬದಲಾವಣೆಯಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನವು ಯಶಸ್ಸಿನತ್ತ ಸಾಗುತ...

ಕೆಲವೇ ದಿನಗಳಲ್ಲಿ ಶುಕ್ರ ದೆಸೆ ಆರಂಭ..! ಈ 3 ರಾಶಿಯವರಿಗೆ ಅದೃಷ್ಟ!

ಕಟಕ ರಾಶಿ ಕಟಕ ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯಿಂದ ಸಾಕಷ್ಟು ಶುಭವಾಗಲಿದೆ. ಕೆಲಸದಲ್ಲಿರುವವರಿಗೆ ಮತ್ತು ವ್ಯಾಪಾರಿಗಳಿಗೆ ಈ ಸಮಯವು ಅದೃಷ್ಟದಿಂದ ಕೂಡ...

ಮೂಡುಬಿದಿರೆ: ಜೂನ್ 7-8ರಂದು 'ಆಳ್ವಾಸ್ ಪ್ರಗತಿ -2024'- 14ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪತಿಷ್ಠಾನ ಆಯೋಜಿಸುತ್ತಿರುವ 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಜೂನ್ 7 ಹಾಗೂ 8ರಂದು ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ...

ಪೆನ್ ಡ್ರೈವ್ ವೈರಲ್ ಪ್ರಕರಣ - ಎಸ್‌ಐಟಿಯಿಂದ ಇಬ್ಬರು ಬಿಜೆಪಿ ಕಾರ್ಯಕರ್ತರು ಅರೆಸ್ಟ್ - ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ

ಹಾಸನ : ಅಶ್ಲೀಲ ವೀಡಿಯೋ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ ಎಸ್‌ಐಟಿ ತಂಡ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದೆ.  ಮಾಜಿ ಶಾಸಕ, ಬಿಜೆಪಿ ರಾಜ್ಯ ಪ...

TV ಧಾರಾವಾಹಿಯ ದೃಶ್ಯದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸಂಚಾರ: ನಟಿಗೆ ದಂಡ!

ಮಂಗಳೂರು: ಟಿವಿ ಧಾರಾವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ನಟಿಯೊಬ್ಬರಿಗೆ ವೀಕ್ಷಕರ ದೂರನ್ನು ಅನುಸರಿಸಿ ಪೊಲೀಸರು...

30ವರ್ಷಗಳ ಹಿಂದೆ ತೀರಿಹೋದ ಯುವತಿಗೆ ಮದುವೆ ಮಾಡಿಸಲು 'ಪ್ರೇತವರ' ಬೇಕಾಗಿದೆ...! - ವೈರಲ್ ಆಗುತ್ತಿದೆ ವಿಚಿತ್ರ ಜಾಹಿರಾತು

ಮಂಗಳೂರು:  ಕರಾವಳಿಯಲ್ಲಿ ಪ್ರೇತವರ ಬೇಕಾಗಿದೆ ಎಂಬ ಪೇಪರ್ ಜಾಹಿರಾತು ಕಟ್ಟಿಂಗ್ ಭಾರೀ ಸದ್ದು ಮಾಡುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು ವರ್ಷಗಳ ಹಿ...

ಸರ್ಕಾರಿ ಕೆಲಸ ಪಡೆಯಲು ಯಾವ ದೇವರನ್ನು ಪೂಜಿಸಬೇಕು .

 ಒಳ್ಳೆ ಕೆಲಸ ಬೇಕೆಂಬುದು ಎಲ್ಲರ ಕನಸು ಅದರಲ್ಲೂ ಸರ್ಕಾರಿ ಕೆಲಸವನ್ನು ಎಲ್ಲರೂ ಇಷ್ಟಪಡುತ್ತಾರೆ . ಆದ್ರೆ ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಒಳ್ಳ...

ಹಣಕ್ಕಾಗಿ ಮೂವರು ಯುವಕರನ್ನು ಕೂಡಿಹಾಕಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್‌, ಯದ್ವಾತದ್ವಾ ಥಳಿತ - 7 ಮಂದಿ ಅರೆಸ್ಟ್

ಕಲಬುರಗಿ: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಮಾಡುವ ವ್ಯಕ್ತಿ ಹಾಗೂ ಆತನ ಸ್ನೇಹಿತರನ್ನು ಹಣಕೊಡುವಂತೆ ಕೂಡಿಹಾಕಿ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಬ್ಯಾಟ...

24 ವರ್ಷಗಳ ಬಳಿಕ ಗುರು - ಶುಕ್ರ ಸಂಯೋಗ! ಈ ಮೂರು ರಾಶಿಯವರಿಗೆ ಬಹಳ ಸಂಕಷ್ಟ..!

ವೃಷಭ ರಾಶಿ ಗುರು ಮತ್ತು ಶುಕ್ರ ಜೊತೆಯಾಗಿ ಅಸ್ತಮಿಸಿರುವುದರಿಂದ ವೃಷಭ ರಾಶಿಯ ಜನರಿಗೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಈ ಸಂದರ್ಭದಲ್ಲಿ ಈ ರಾಶಿಯ ಜನರು...

ವೃಷಭ ರಾಶಿಯಲ್ಲಿ ಗುರು ಅಸ್ತ..!ಈ 3 ರಾಶಿಯವರಿಗೆ ಅದೃಷ್ಟ!

ಮೇಷ ರಾಶಿ ಮೇಷ ರಾಶಿಯವರು ಗುರುವಿನ ಈ ಪರಿಣಾಮದಿಂದಾಗಿ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಆದ್ದರಿಂದ ಹೊರಗೆ ಬಂದು ನೆಮ್ಮದಿಯಾಗಿರಲ...

ಮೇ ತಿಂಗಳಲ್ಲಿ ಎರಡು ಬಾರಿ ಉಂಟಾಗಲಿದೆ ಬುಧಾದಿತ್ಯ ಯೋಗ! ಈ 4 ರಾಶಿಯವರಿಗೆ ಶುಭ!

 ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗ ಮಂಗಳಕರ ಯೋಗವೆಂದು ಕರೆಯಲಾಗುವುದು. ಏಕೆಂದರೆ ಈ ಎರಡೂ ಗ್ರಹದ ಪ್ರಭಾವದಿಂದಾಗಿ ತುಂಬಾನೇ ಒಳ್ಳೆಯ ಪ್ರಯೋಜನ ಪಡ...

ಈ ರೀತಿಯಾಗಿ ಮಾಡಿ ಕುಬೇರನ ಆಶೀರ್ವಾದ ಸಂಪಾದಿಸಿದ್ದಾರೆ ನಿಮ್ಮ ಮನೆಯಲ್ಲಿ ಎಂದಿಗೂ ಸಂಪತ್ತು ಕಡಿಮೆಯಾಗಲ್ಲ!ಸ್ಟೇಟ್

ಕುಬೇರನ ಆಶೀರ್ವಾದ ಪಡೆಯುವ ಮಾರ್ಗಗಳು ನಿಮ್ಮ ಜೀವನ ಸದಾ ಸುಖವಾಗಿರಬೇಕು, ಅಷ್ಟೈಶ್ವರ್ಯ ಒಲಿಯಬೇಕು ಎಂಬ ಮನಸ್ಸು ಇದ್ದಲ್ಲಿ ಕುಬೇರನ ಆಶೀರ್ವಾದ ಬಹಳ ಮುಖ್ಯ....

ಈ 3 ರಾಶಿಗಳು ಕುಬೇರನಿಗೆ ಅತಿ ಪ್ರಿಯವಾದ ರಾಶಿ! ಇದರಿಂದ ಏನೆಲ್ಲಾ ಲಾಭ ಗೊತ್ತಾ..?

 ಕುಬೇರನಿಗೆ ಕೆಲವೊಂದು ರಾಶಿಗಳು ಬಹಳ ಪ್ರಿಯವಾಗಿದೆ. ಈ 3 ರಾಶಿಯವರಿಗೆ ಕುಬೇರನ ಕೃಪೆ ಸದಾ ಇರುತ್ತದೆ. ವೃಷಭ ರಾಶಿ ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ...

ಮುಂದಿನ 5 ವರ್ಷ ಮೋದಿಯೇ ಪ್ರಧಾನಿ: ಕೇಜ್ರಿವಾಲ್​ '75ರ' ಹೇಳಿಕೆಗೆ ಅಮಿತ್​ ಶಾ ಸ್ಪಷ್ಟನೆ - Amit Shah

ಹೈದರಾಬಾದ್: ಲೋಕಸಭೆ ಚುನಾವಣೆಯ ಬಳಿಕ BJP ಮತ್ತೆ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಅವರೇ ಮುಂದಿನ ಪೂರ್ಣ ಅವಧಿಗೆ ಪ್ರಧಾನಿಯಾಗಿರಲಿದ್ದಾರೆ. ಅವರ ನಾಯಕತ...

ಬೆಂಗಳೂರು: ಹೈಕೋರ್ಟ್ ವಕೀಲೆ, ಕೆಎಎಸ್ ಅಧಿಕಾರಿ ಪತ್ನಿ ನೇಣಿಗೆ ಶರಣು

ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ವಕೀಲರಾಗಿದ್ದ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯನಗರ ಬಳಿಯಿರುವ ಅಣ್ಣಯ್ಯ ಲೇಔಟ್ ನ...

SSLC ಪಾಸಾದ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl Murder Case

ಕೊಡಗು: ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡು 16 ವರ್ಷದ ಬಾಲಕಿಯನ್ನು ಭೀಕರವಾಗಿ ಕೊಲೆಗೈದು, ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್​​ನನ್ನು ...

ಮಂಗಳೂರು: ವಿಮಾನ ಪ್ರಯಾಣದ ವೇಳೆ ಅನುಚಿತ ವರ್ತನೆ ತೋರಿದ ಪ್ರಯಾಣಿಕ ಅರೆಸ್ಟ್

ಮಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಬ್ಬಂದಿಯೊಂದಿಗೆ ಅಶಿಸ್ತಿನಿಂದ ವರ್ತಿಸಿ, ಇತರ ಪ್ರಯಾಣಿಕರಿಗೆ ತೊಂದರೆ ನೀಡಿ ಕಿಡಿಗೇಡಿತನ ಪ್ರದರ್ಶಿಸ...

ಮಾಲವ್ಯ ರಾಜಯೋಗದ ಪ್ರಭಾವದಿಂದ ಈ 6 ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ..!

​ಮಕರ ರಾಶಿ ಆರ್ಥಿಕ ವಿಚಾರದಲ್ಲಿ ಮಾಲವ್ಯ ರಾಜಯೋಗ ಎನ್ನುವುದು ಮಕರ ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ಕೂಡ ಮಕರ ರಾಶಿಯ...

ಸಂಪತ್ತು ಗಳಿಸಲು ಮಹಾಲಕ್ಷ್ಮಿ ದೇವಿಯ 10 ವಿಶೇಷ ಮಂತ್ರಗಳು ಇಲ್ಲಿದೆ ನೋಡಿ..!

ಸಂಪತ್ತು ಗಳಿಸಲು ಮಹಾಲಕ್ಷ್ಮಿ ದೇವಿಯ 10 ವಿಶೇಷ ಮಂತ್ರಗಳು: 1. ಓಂ ಲಕ್ಷ್ಮೀ ನಮಃ 2. ಓಂ ಹ್ರೀಂ ಶ್ರೀಂ ಕ್ಲೀಂ ಮಹಾಲಕ್ಷ್ಮ್ಯೈ ನಮಃ 3. ಓಂ ಲಕ್ಷ್ಮೀ ನಾರಾ...

ವೃಷಭ ರಾಶಿಯಲ್ಲಿ ಗಜಕೇಸರಿ ಯೋಗ ಆರಂಭ!ಯಾವ ರಾಶಿಯವರಿಗೆ ಅದೃಷ್ಟ ಇದೆ ನೋಡಿ..!

ವೃಷಭ ರಾಶಿ ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಕೇವಲ ಉದ್ಯೋಗ ಕ್ಷೇತ್ರದಲ್ಲಿ ಮಾತ್ರವಲ್ಲದೆ ವ್ಯಾಪಾರ ಮಾಡುವಂತಹ ವೃಷಭ ರಾಶಿಯವರಿಗೆ ಕೂಡ ಕೈ ತುಂಬಾ ಲಾಭ ಸ...

ಈ 3 ರಾಶಿಯವರಿಗೆ ರಾಹು ಗ್ರಹದ ಸಂಪೂರ್ಣ ಕೃಪೆ ..!ಬದಲಾಗಲಿದೆ ಇವರ ಅದೃಷ್ಟ..!

ಮೇಷ ರಾಶಿ ರಾಹು ಗ್ರಹದ ನಕ್ಷತ್ರ ಬದಲಾವಣೆಯು ನಿಮಗೆ ಧನಲಾಭ ತರಲಿದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಅ...

ಪುತ್ತೂರು: ನಾಯಿ ಸಂಕೋಲೆ ಕತ್ತು ಬಿಗಿದು ಯುವಕ ಸಾವು ಶಂಕೆ - ತಾಯಿ ಸೇರಿದಂತೆ ಮೂವರು ಪೊಲೀಸ್ ವಶಕ್ಕೆ

ಪುತ್ತೂರು: ನಗರದ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನೊಬ್ಬನ ಕುತ್ತಿಗೆಗೆ ನಾಯಿಯ ಸಂಕೋಲೆ ಬಿಗಿದ ಪರಿಣಾಮ ಮೃತಪಟ್ಟಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ...