-->
Trending News
Loading...
1000938341

Featured Post

ವಿಚಿತ್ರ ಪ್ರಕರಣ- 55 ಲಕ್ಷ ರೂ. ಕಳ್ಳತನ; ಇನ್‌ಸ್ಟಾಗ್ರಾಮ್ ರೀಲ್​ನಿಂದ ಸಿಕ್ಕಿಬಿದ್ದ ಕಳ್ಳಿಯರು

ಮುಂಬಯಿ: 55 ಲಕ್ಷ ರೂ.ಗಳ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸೋದರಿಯರನ್ನು ಪತ್ತೆ ಹಚ್ಚಿ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. Instagram ರೀಲ್ ಸಹಾಯದಿಂ...

ALWAS.png

New Posts Content

ವಿಚಿತ್ರ ಪ್ರಕರಣ- 55 ಲಕ್ಷ ರೂ. ಕಳ್ಳತನ; ಇನ್‌ಸ್ಟಾಗ್ರಾಮ್ ರೀಲ್​ನಿಂದ ಸಿಕ್ಕಿಬಿದ್ದ ಕಳ್ಳಿಯರು

ಮುಂಬಯಿ: 55 ಲಕ್ಷ ರೂ.ಗಳ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸೋದರಿಯರನ್ನು ಪತ್ತೆ ಹಚ್ಚಿ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. Instagram ರೀಲ್ ಸಹಾಯದಿಂ...

ಮಹಾಪ್ರಮಾದ- ಕೇರಳದ ವೈದ್ಯಕೀಯ ಕಾಲೇಜಿನಲ್ಲಿ ಬೆರಳಿನ ಬದಲಿಗೆ ನಾಲಗೆಗೆ ಶಸ್ತ್ರಚಿಕಿತ್ಸೆ! Tongue Surgery

ಕ್ಯಾಲಿಕಟ್: ಕೇರಳದ  ಕ್ಯಾಲಿಕಟ್​ನ ವೈದ್ಯಕೀಯ ಕಾಲೇಜಿನಲ್ಲಿ 4 ವರ್ಷದ ಬಾಲಕಿಯ ಕೈ ಬೆರಳಿನ ಬದಲಿಗೆ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿದ ಮಹಾ ಪ್ರಮಾದ ಸಂಭವಿ...

ಪುತ್ತೂರು: ಜ್ವರ ಎಂದು ಹೋದವರಿಗೆ ಗೆಡ್ಡೆ ಚಿಕಿತ್ಸೆ ಮಾಡಿದ ವೈದ್ಯನಿಂದ ಎಡವಟ್ಟು - ರೋಗಿ ಬಲಿ

ಪುತ್ತೂರು: ಜ್ವರ ಎಂದು ಚಿಕಿತ್ಸೆಗೆ ಹೋದ ವ್ಯಕ್ತಿಗೆ ಗಡ್ಡೆ ಚಿಕಿತ್ಸೆ ಮಾಡಿದ ಪರಿಣಾಮ ರೋಗಿ ಮೃತಪಟ್ಟಿದ್ದಾನೆಂದು ಆರೋಪಿಸಿ ದೂರು ದಾಖಲಾಗಿರುವ ಘಟನೆ ಪುತ...

ಸುಳ್ಯ: ಮರಬಿದ್ದು ಮಹಿಳೆ ಮೃತ್ಯು

ಸುಳ್ಯ: ತೋಟಕ್ಕೆ ಹೋಗಿದ್ದ ವೇಳೆ ಮೈಮೇಲೆ ಮರಬಿದ್ದು ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯಲ್ಲಿ ನಡೆದಿದೆ. ಬಸವ...

ನೈರುತ್ಯ ಪದವೀಧರ ಕ್ಷೇತ್ರ : ಬಿ ಮಹಮ್ಮದ್ ತುಂಬೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

  ಮೈಸೂರು : ಮೇ,15:  ನಿವೃತ್ತ ಪ್ರೌಢಶಾಲಾ ಶಿಕ್ಷಕ , ಸಾಮಾಜಿಕ ಕಾರ್ಯಕರ್ತ      ಬಿ.ಮೊಹಮ್ಮದ್ ತುಂಬೆ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ...

GOOD NEWS: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 5 ದಿನ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಅರಬ್ಬಿ ಸಮುದ್ರದಲ್ಲಿ ವಾಯ...

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಇರಿದು ಕೊಲೆಗೈದು ಯುವಕ ಪರಾರಿ

ಹುಬ್ಬಳ್ಳಿ: ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕುಪಿತಗೊಂಡ ಯುವಕನೋರ್ವನು ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ತಾಲೂಕಿನ ವೀರಾಪುರದಲ್ಲಿ...

ಜೂನ್ 1 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ- ಜೂನ್ 3 ಕ್ಕೆ ಕರ್ನಾಟಕಕ್ಕೆ!

ಹೊಸದಿಲ್ಲಿ: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯ ನಡುವೆಯೇ 'ಹವಾಮಾನ ಇಲಾಖೆ ಮತ್ತೊಂದು ಶುಭಸುದ್ದಿ ನೀಡಿದ್ದು, ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂ....

ಬಸ್ಸಿನೊಳಗೆ ಜೋಡಿಯಿಂದ ನಾಚಿಕೆ ಬಿಟ್ಟು ರೊಮ್ಯಾನ್ಸ್ - ಚುಂಬನ, ಹಸಿಬಿಸಿ ದೃಶ್ಯದ ವೀಡಿಯೊ ವೈರಲ್

ಭುವನೇಶ್ವರ್: ಬಸ್ಸಿನೊಳಗೆ ಕಡೆಯ ಸೀಟ್ ನಲ್ಲಿ ಕುಳಿತು ಜೋಡಿಯೊಂದು ನಾಚಿಕೆ ಬಿಟ್ಟು ರೊಮ್ಯಾನ್ಸ್ ನಲ್ಲಿ ತೊಡಗಿದ್ದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದ...

ಶಿಲ್ಪಾ ಶೆಟ್ಟಿ ತಂಗಿಗೆ ಎಂಡೊಮೆಟ್ರಿಯೊಸಿಸ್; ಚಿಕಿತ್ಸೆ ಪಡೆದ ನಟಿ ಶಮಿತಾ - Shamita Shetty Hospitalized

ಮಂಗಳೂರು:  ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಸಹೋದರಿ, ನಟಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವುದು ಪತ್ತೆಯ...

ಪುತ್ತೂರು: ಜ್ವರಪೀಡಿತನಿಗೆ ಪಶುವೈದ್ಯಾಧಿಕಾರಿಯಿಂದ ಹಲ್ಲೆ, ಮೃತ್ಯು?

ಮಂಗಳೂರು: ಜ್ವರಪೀಡಿತನಿಗೆ ಪಶುವೈದ್ಯಾಧಿಕಾರಿಯೊಬ್ವರು ಹಲ್ಲೆ ನಡೆಸಿದ ಪರಿಣಾಮ ಆತ ಕುಸಿದುಬಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ  ಬೆಳ್ತಂಗಡಿಯ ಕೊಕ...

ಕಾಲಭೈರವನ ಆಶೀರ್ವಾದೊಂದಿಗೆ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದರು. ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಅಭಿಜ...

ಪೂರ್ವ ಭಾದ್ರಪದ ನಕ್ಷತ್ರಕ್ಕೆ ಶನಿ ಸಂಚಾರ: ಈ 3 ರಾಶಿಗಳಿಗೆ ರಾಜಯೋಗ...!

ಮೇಷ ರಾಶಿ ಶನಿಯ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಅದ್ಭುತವಾಗಿರುತ್ತದೆ. ಮುಖ್ಯವಾಗಿ ಅನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯಲಿವೆ. ಆದಾಯದಲ್ಲಿ ಉತ್ತಮ ...

ಇನ್ನು 6 ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳು ಖಂಡಿತ..!

ವೃಷಭ ರಾಶಿ ವೃಷಭ ರಾಶಿಯ ಜನರು ಗ್ರಹಗಳು ಮತ್ತು ರಾಶಿಗಳ ರಾಶಿ ಬದಲಾವಣೆಯಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ. ನಿಮ್ಮ ವೃತ್ತಿಜೀವನವು ಯಶಸ್ಸಿನತ್ತ ಸಾಗುತ...

ಕೆಲವೇ ದಿನಗಳಲ್ಲಿ ಶುಕ್ರ ದೆಸೆ ಆರಂಭ..! ಈ 3 ರಾಶಿಯವರಿಗೆ ಅದೃಷ್ಟ!

ಕಟಕ ರಾಶಿ ಕಟಕ ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯಿಂದ ಸಾಕಷ್ಟು ಶುಭವಾಗಲಿದೆ. ಕೆಲಸದಲ್ಲಿರುವವರಿಗೆ ಮತ್ತು ವ್ಯಾಪಾರಿಗಳಿಗೆ ಈ ಸಮಯವು ಅದೃಷ್ಟದಿಂದ ಕೂಡ...

ಮೂಡುಬಿದಿರೆ: ಜೂನ್ 7-8ರಂದು 'ಆಳ್ವಾಸ್ ಪ್ರಗತಿ -2024'- 14ನೇ ಆವೃತ್ತಿಯ ಬೃಹತ್‌ ಉದ್ಯೋಗ ಮೇಳ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪತಿಷ್ಠಾನ ಆಯೋಜಿಸುತ್ತಿರುವ 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಜೂನ್ 7 ಹಾಗೂ 8ರಂದು ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ...

ಪೆನ್ ಡ್ರೈವ್ ವೈರಲ್ ಪ್ರಕರಣ - ಎಸ್‌ಐಟಿಯಿಂದ ಇಬ್ಬರು ಬಿಜೆಪಿ ಕಾರ್ಯಕರ್ತರು ಅರೆಸ್ಟ್ - ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ

ಹಾಸನ : ಅಶ್ಲೀಲ ವೀಡಿಯೋ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ ಎಸ್‌ಐಟಿ ತಂಡ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದೆ.  ಮಾಜಿ ಶಾಸಕ, ಬಿಜೆಪಿ ರಾಜ್ಯ ಪ...

TV ಧಾರಾವಾಹಿಯ ದೃಶ್ಯದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸಂಚಾರ: ನಟಿಗೆ ದಂಡ!

ಮಂಗಳೂರು: ಟಿವಿ ಧಾರಾವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ನಟಿಯೊಬ್ಬರಿಗೆ ವೀಕ್ಷಕರ ದೂರನ್ನು ಅನುಸರಿಸಿ ಪೊಲೀಸರು...

30ವರ್ಷಗಳ ಹಿಂದೆ ತೀರಿಹೋದ ಯುವತಿಗೆ ಮದುವೆ ಮಾಡಿಸಲು 'ಪ್ರೇತವರ' ಬೇಕಾಗಿದೆ...! - ವೈರಲ್ ಆಗುತ್ತಿದೆ ವಿಚಿತ್ರ ಜಾಹಿರಾತು

ಮಂಗಳೂರು:  ಕರಾವಳಿಯಲ್ಲಿ ಪ್ರೇತವರ ಬೇಕಾಗಿದೆ ಎಂಬ ಪೇಪರ್ ಜಾಹಿರಾತು ಕಟ್ಟಿಂಗ್ ಭಾರೀ ಸದ್ದು ಮಾಡುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು ವರ್ಷಗಳ ಹಿ...

ಸರ್ಕಾರಿ ಕೆಲಸ ಪಡೆಯಲು ಯಾವ ದೇವರನ್ನು ಪೂಜಿಸಬೇಕು .

 ಒಳ್ಳೆ ಕೆಲಸ ಬೇಕೆಂಬುದು ಎಲ್ಲರ ಕನಸು ಅದರಲ್ಲೂ ಸರ್ಕಾರಿ ಕೆಲಸವನ್ನು ಎಲ್ಲರೂ ಇಷ್ಟಪಡುತ್ತಾರೆ . ಆದ್ರೆ ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಒಳ್ಳ...

ಹಣಕ್ಕಾಗಿ ಮೂವರು ಯುವಕರನ್ನು ಕೂಡಿಹಾಕಿ ಗುಪ್ತಾಂಗಕ್ಕೆ ಬ್ಯಾಟರಿ ಶಾಕ್‌, ಯದ್ವಾತದ್ವಾ ಥಳಿತ - 7 ಮಂದಿ ಅರೆಸ್ಟ್

ಕಲಬುರಗಿ: ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ ಮಾಡುವ ವ್ಯಕ್ತಿ ಹಾಗೂ ಆತನ ಸ್ನೇಹಿತರನ್ನು ಹಣಕೊಡುವಂತೆ ಕೂಡಿಹಾಕಿ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಬ್ಯಾಟ...

24 ವರ್ಷಗಳ ಬಳಿಕ ಗುರು - ಶುಕ್ರ ಸಂಯೋಗ! ಈ ಮೂರು ರಾಶಿಯವರಿಗೆ ಬಹಳ ಸಂಕಷ್ಟ..!

ವೃಷಭ ರಾಶಿ ಗುರು ಮತ್ತು ಶುಕ್ರ ಜೊತೆಯಾಗಿ ಅಸ್ತಮಿಸಿರುವುದರಿಂದ ವೃಷಭ ರಾಶಿಯ ಜನರಿಗೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಈ ಸಂದರ್ಭದಲ್ಲಿ ಈ ರಾಶಿಯ ಜನರು...

ವೃಷಭ ರಾಶಿಯಲ್ಲಿ ಗುರು ಅಸ್ತ..!ಈ 3 ರಾಶಿಯವರಿಗೆ ಅದೃಷ್ಟ!

ಮೇಷ ರಾಶಿ ಮೇಷ ರಾಶಿಯವರು ಗುರುವಿನ ಈ ಪರಿಣಾಮದಿಂದಾಗಿ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಆದ್ದರಿಂದ ಹೊರಗೆ ಬಂದು ನೆಮ್ಮದಿಯಾಗಿರಲ...

ಮೇ ತಿಂಗಳಲ್ಲಿ ಎರಡು ಬಾರಿ ಉಂಟಾಗಲಿದೆ ಬುಧಾದಿತ್ಯ ಯೋಗ! ಈ 4 ರಾಶಿಯವರಿಗೆ ಶುಭ!

 ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧಾದಿತ್ಯ ಯೋಗ ಮಂಗಳಕರ ಯೋಗವೆಂದು ಕರೆಯಲಾಗುವುದು. ಏಕೆಂದರೆ ಈ ಎರಡೂ ಗ್ರಹದ ಪ್ರಭಾವದಿಂದಾಗಿ ತುಂಬಾನೇ ಒಳ್ಳೆಯ ಪ್ರಯೋಜನ ಪಡ...

ಈ ರೀತಿಯಾಗಿ ಮಾಡಿ ಕುಬೇರನ ಆಶೀರ್ವಾದ ಸಂಪಾದಿಸಿದ್ದಾರೆ ನಿಮ್ಮ ಮನೆಯಲ್ಲಿ ಎಂದಿಗೂ ಸಂಪತ್ತು ಕಡಿಮೆಯಾಗಲ್ಲ!ಸ್ಟೇಟ್

ಕುಬೇರನ ಆಶೀರ್ವಾದ ಪಡೆಯುವ ಮಾರ್ಗಗಳು ನಿಮ್ಮ ಜೀವನ ಸದಾ ಸುಖವಾಗಿರಬೇಕು, ಅಷ್ಟೈಶ್ವರ್ಯ ಒಲಿಯಬೇಕು ಎಂಬ ಮನಸ್ಸು ಇದ್ದಲ್ಲಿ ಕುಬೇರನ ಆಶೀರ್ವಾದ ಬಹಳ ಮುಖ್ಯ....

ಈ 3 ರಾಶಿಗಳು ಕುಬೇರನಿಗೆ ಅತಿ ಪ್ರಿಯವಾದ ರಾಶಿ! ಇದರಿಂದ ಏನೆಲ್ಲಾ ಲಾಭ ಗೊತ್ತಾ..?

 ಕುಬೇರನಿಗೆ ಕೆಲವೊಂದು ರಾಶಿಗಳು ಬಹಳ ಪ್ರಿಯವಾಗಿದೆ. ಈ 3 ರಾಶಿಯವರಿಗೆ ಕುಬೇರನ ಕೃಪೆ ಸದಾ ಇರುತ್ತದೆ. ವೃಷಭ ರಾಶಿ ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ...

ಮುಂದಿನ 5 ವರ್ಷ ಮೋದಿಯೇ ಪ್ರಧಾನಿ: ಕೇಜ್ರಿವಾಲ್​ '75ರ' ಹೇಳಿಕೆಗೆ ಅಮಿತ್​ ಶಾ ಸ್ಪಷ್ಟನೆ - Amit Shah

ಹೈದರಾಬಾದ್: ಲೋಕಸಭೆ ಚುನಾವಣೆಯ ಬಳಿಕ BJP ಮತ್ತೆ ಅಧಿಕಾರಕ್ಕೆ ಬಂದು, ನರೇಂದ್ರ ಮೋದಿ ಅವರೇ ಮುಂದಿನ ಪೂರ್ಣ ಅವಧಿಗೆ ಪ್ರಧಾನಿಯಾಗಿರಲಿದ್ದಾರೆ. ಅವರ ನಾಯಕತ...

ಬೆಂಗಳೂರು: ಹೈಕೋರ್ಟ್ ವಕೀಲೆ, ಕೆಎಎಸ್ ಅಧಿಕಾರಿ ಪತ್ನಿ ನೇಣಿಗೆ ಶರಣು

ಬೆಂಗಳೂರು: ರಾಜ್ಯ ಹೈಕೋರ್ಟ್ ನಲ್ಲಿ ವಕೀಲರಾಗಿದ್ದ ಚೈತ್ರಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯನಗರ ಬಳಿಯಿರುವ ಅಣ್ಣಯ್ಯ ಲೇಔಟ್ ನ...

SSLC ಪಾಸಾದ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್ - Kodagu Girl Murder Case

ಕೊಡಗು: ನಿಶ್ಚಿತಾರ್ಥ ಮುಂದೂಡಿದ್ದಕ್ಕೆ ಕೋಪಗೊಂಡು 16 ವರ್ಷದ ಬಾಲಕಿಯನ್ನು ಭೀಕರವಾಗಿ ಕೊಲೆಗೈದು, ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರಕಾಶ್​​ನನ್ನು ...