-->
Trending News
Loading...

ALWAS.png

New Posts Content

ತುಳಸಿ ಸಸ್ಯಕ್ಕೆ ಏನನ್ನು ಅರ್ಪಣೆ ಮಾಡಿದ್ದಾರೆ ತುಳಸಿಯ ಕೃಪೆಗೆ ಪಾತ್ರರಾಗುತ್ತಾರೆ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ   ಲಕ್ಷ್ಮಿಯ ಸಂಕೇತವೆಂದು ತುಳಸಿಯನ್ನು ಪರಿಗಣಿಸಲಾಗುತ್ತದೆ . ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅರಾ...

ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ: ದೇಶದ ಮೊದಲ ಮಿಸ್​ ಯೂನಿವರ್ಸ್ ಸ್ಪರ್ಧಿಯಾಗಲಿದ್ದಾರೆ ರೂಮಿ ಅಲ್ಖಾಹ್ತಾನಿ

ರಿಯಾದ್: ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಬದಲಾವಣೆಗಳಾಗುತ್ತಿದೆ. ಸಾಂಪ್ರದಾಯಿಕ ಇ...

ಯಶಸ್ಸಿ ಜೀವನಕ್ಕೆ ಚಾಣಕ್ಯನೀಡಿದ ನಾಲ್ಕು ಸೂತ್ರಗಳು ಯಾವುವು

ಜೀವನದಲ್ಲಿ ಯಶಸ್ಸು  ಪಡೆಯಲು ಓಡುವವರಲ್ಲಿ ನಾವೂ ಕೂಡ ಒಬ್ಬರು ಒಂದು ಪ್ರತಿಯೊಬ್ಬರೂ ತಮ್ಮಗೆ ತಿಳಿದ  ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತ...

ಗುಟ್ಟಾಗಿ ದೇವಸ್ಥಾನದಲ್ಲಿ ಮದುವೆಯಾದ ನಟ ಸಿದ್ದಾರ್ಥ್ - ನಟಿ ಅದಿತಿ ರಾವ್ ಹೈದರಿ

ಬೆಂಗಳೂರು: ಪ್ರಖ್ಯಾತ ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಗಳಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಈ ಜೋಡಿ ಇದೀಗ ತೆ...

ಎರಡು ಬಾರಿ ಬ್ರಷ್ ಮಾಡುವುದರಿಂದ ಸಿಗುವ ಪ್ರಯಾಜನವೇನು

. ದಿನವೂ ಬ್ರಷ್ ಮಾಡುವುದ್ದರಿಂದ   ಹಲ್ಲುಗಳ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ  ಇಡೀ ದೇಹದ ಆರೋಗ್ಯಕ್ಕೂ ಅತ್ಯಗತ್ಯ. ಅಲ್ಲದೆ, ಕೆಲವು ಔಷಧಿಗಳು ಲಾಲಾರಸ ಎ...

ನವದೆಹಲಿ: ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆ ಪಾಸ್ ಮಾಡಿದ 22ರ ಯುವತಿ - ಈಕೆಯ ಸಾಧನೆಯ ಹಿಂದಿದೆ ಈ ಪರಿಶ್ರಮ

ನವದೆಹಲಿ: ಅತ್ಯಂತ ಕ್ಲಿಷ್ಟವಾದ ಪರೀಕ್ಷೆ, ತೇರ್ಗಡೆಯಾಗೋದೇ ಕಷ್ಟ ಎನ್ನುವ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೆಲವರು ಏನೆಲ್ಲಾ ಪ್ರಯತ್ನ ಮಾಡುತ್ತಾರೆ...

ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದ ಗಾಜು ಒಡೆದು ಹಾಡಹಗಲೇ 50 ಲಕ್ಷ ದರೋಡೆ

ಕಾಸರಗೋಡು: ಎಟಿಎಂ ಮಿಷಿನ್ ಗೆ ಹಣ ತುಂಬಿಸಲೆಂದು ಬಂದಿದ್ದ ವಾಹನದಿಂದಲೇ ಹಾಡಹಗಲೇ 50 ಲಕ್ಷ ಹಣವನ್ನು ಖತರ್ನಾಕ್ ಖದೀಮರು ದರೋಡೆಗೈದ ಘಟನೆ ಉಪ್ಪಳಪೇಟೆಯಲ್ಲಿ...

ರಾತ್ರಿ ಲೇಟ್ ಆಗಿ ಮಲಗಿದರೆ ಆರೋಗ್ಯದಲ್ಲಿ ಆಗುವ ಏರುಪೇರುಗಳ ಬಗ್ಗೆ ಇಲ್ಲಿದೆ ವಿವರ

ಒತ್ತಡದ ಜೀವನದಲ್ಲಿ ಜನರು ಆರೋಗ್ಯದ ಕಡೆ ಗಮನ ಹರಿಸುವುದನ್ನು ಕಡಿಮೆ ಮಾಡಿದ್ದಾರೆ . ಕಚೇರಿಯಲ್ಲಿ ಕೆಲಸ ಮಾಡುವುದಲ್ಲದೇ, ಮತ್ತೆ ಮನೆಗೆ ಬಂದು ರಾತ್ರಿಯಿಡೀ ನಿದ್ದೆ ಬಿಟ್ಟ...

ಗಂಡನನ್ನೂ ಕೊಂದು , ಲವರ್ ಗೆ ಗಂಡನ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ಪಾಪಿ ಹೆಂಡತಿ

ತೆಲುಗಿನ ಸೂಪರ್ ಹಿಟ್ ಚಿತ್ರ ಎವಡು ನೆನಪಿರಬೇಕು ಅ  ಚಿತ್ರದಲ್ಲಿ  ನಟ ಅಲ್ಲು ಅರ್ಜುನ್ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಆತನ ಮುಖ ಬೆಂಕಿಯಲ್ಲಿ ಬೆಂದು ಹೋಗಿರುತ್ತದೆ. ಆಗ ...

ಐಪಿಎಲ್ ಬೆಟ್ಟಿಂಗ್ ಗೀಳಿಗೆ 1.5 ಕೋಟಿ ರೂ. ಕಳೆದುಕೊಂಡ ಪತಿ: ಪ್ರಾಣ ಕಳೆದುಕೊಂಡ ಪತ್ನಿ

ಬೆಂಗಳೂರು: ಪತಿಯ ಐಪಿಎಲ್ ಬೆಟ್ಟಿಂಗ್ ಗೀಳಿಗೆ ಪತ್ನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ. ...

ಯಾವುದೇ ಭಯವಿಲ್ಲದೆ ಬೈಕ್ ಮೇಲೆ ನಿಂತು ಡೇಂಜರಸ್ ಸ್ಟಂಟ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಲೈಕ್ಸ್ ಗಳು ಸಿಗಬೇಕು, ಜನರು ತಮ್ಮನ್ನು ಗುರುತಿಸಬೇಕೆಂದು ಏನೇನೋ‌ ಮಾಡುತ್ತಿರುತ್ತಾರೆ. ಇದೀಗ ಯುವಕನೊಬ್ಬ ಬೈಕ್‌...

ಕಡಬ: ಕೃಷಿ ಸಾಲದ ಹೊರೆ ವಿಷಸೇವಿಸಿ ಕೃಷಿಕ ಆತ್ಮಹತ್ಯೆ

ಕಡಬ: ಕೃಷಿಗೆ ತೆಗೆದುಕೊಂಡ ಸಾಲ ಮರುಪಾವತಿ ಮಾಡಲಾಗದೆ ಹತಾಶೆಗೊಂಡ ಕೃಷಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆಯೊಂದು ಕಡಬದ ಕೊಯಿಲ ಗ್...

ಮಂಗಳೂರು: ಪಾದ್ರಿಯಿಂದ ವೃದ್ಧದಂಪತಿ ಮೇಲೆ ಹಿಗ್ಗಾಮುಗ್ಗಾ ಥಳಿತ - ವೀಡಿಯೋ ದಾಖಲೆಗಳಿದ್ದರೂ ಇನ್ನೂ ಕ್ರಮ ಇಲ್ಲ ವೃದ್ಧ ದಂಪತಿ ಅಳಲು

ಮಂಗಳೂರು: ದ.ಕ.ಜಿಲ್ಲೆಯ ವಿಟ್ಲದ ಪೆರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಚರ್ಚ್ ಪಾದ್ರಿ ವೃದ್ಧದಂಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ತಿಂಗಳೊಂದು ಆಗುತ್ತಾ ಬಂದರೂ...

ಮಂಗಳೂರು: ಪದ್ಮರಾಜ್ ಗೆಲ್ಲೋದು ಗ್ಯಾರಂಟಿ - ಮಾಜಿ ಸಚಿವ ಜನಾರ್ದನ ಪೂಜಾರಿ ಭವಿಷ್ಯ

ಮಂಗಳೂರು: ದ‌.ಕ.ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಮುಂಬರುವ ಚುನಾವಣೆಯಲ್ಲಿ ಗೆಲ್ಲೋದು ಗ್ಯಾರಂಟಿ ಎಂದು ಕೇಂದ್ರದ ಮಾಜಿ ಸಚಿವ ಜನಾರ್...

ಬಾಳೆಹಣ್ಣಿನ ಮೂಲಕ ಇಲಿಯನ್ನು ಓಡಿಸಬಹುದು , ಇಲಿಗೆ ಬಾಳೆಹಣ್ಣು ಮಾಡುವ ಮೋಡಿಯ ಬಗ್ಗೆ ಇಲ್ಲಿದೆ ವಿವರ

ಮನೆಯಲ್ಲಿ ಇರುವ ಇಲಿಗಳನ್ನು ಓಡಿಸಲು  ಇಲಿ ಪಾಷಾಣ ಸಹ ಬಳಕೆ ಮಾಡಲಾಗುತ್ತದೆ. ಆದ್ರೆ ಇಲಿಯನ್ನು ಕೊಲ್ಲದೇ ಮನೆಯಿಂದ ಹೊರ ಹಾಕಬಹುದು ಎಂದು ಅಧ್ಯಯನವೊಂದು ಹೇಳಿದೆ ಇದನ್ನು ತ...

ಲೋಕಸಭೆ ಚುನಾವಣೆಯ ಮತದಾನದ ದಿನಗಳಂದು ವೇತನ ಸಹಿತ ರಜೆ ಘೋಷಣೆ

ಲೋಕಸಭೆ ಚುನಾವಣೆಯು ಕರ್ನಾಟಕದಲ್ಲಿ ಎರಡು ಹಂತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಮತದಾನದ ದಿನದಂದು...

.ತೂಕವನ್ನು ಕಡಿಮೆ ಮಾಡಲು ಮನೆಯಲ್ಲೆ ರೆಡಿ ಮಾಡಿ ಆರೋಗ್ಯಕರವಾದ ಜ್ಯೂಸ್, ಜ್ಯೂಸ್ ತಯಾರಿಕೆ ಬಗ್ಗೆ ಇಲ್ಲಿದೆ ವಿವರ

ಆರೋಗ್ಯಕರ ಆಹಾರಗಳ ಸೇವನೆಯ ಜೊತೆ ನಿಯಮಿತ ವ್ಯಾಯಾಮ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ  ಎಂಬುದು ಗೊತ್ತು ಇದರ ಜೊತೆಗೆ ಈ 2 ಪಾನೀಯವನ್ನು ನೀವು ಮುಂಜಾನೆ ಸೇವಿಸಿದರೆ ತೂ...

ಮೆಟ್ರೋದಲ್ಲಿ ಯುವತಿಯರಿಂದ ಅಶ್ಲೀಲ ವರ್ತನೆ: ಕ್ರಮಕ್ಕೆ ಆಗ್ರಹಿಸಿದ ನೆಟ್ಟಿಗರು

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದ ರಾಜಧಾನಿ ನವದೆಹಲಿಯ ಮೆಟ್ರೋದಲ್ಲಿ ನಡೆಯುತ್ತಿರುವ ಘಟನೆಗಳು ಒಂದಿಲ್ಲೊಂದು ಕಾರಣಕ್ಕೆ ದೇಶದ ಜನರ ಗಮನವನ್ನು ಸೆಳೆಯು...

ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಕಾರು ಅಪಘಾತಕ್ಕೆ ಬಲಿ

ಶಿವಮೊಗ್ಗ: ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತಕ್ಕೆ ಬಲಿಯಾಗಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಮೂಡಲವಿಠಲಾಪುರ ಗ್ರಾಮದ...