-->
Trending News
Loading...

Featured Post

ವಿಚಿತ್ರ ಆಚರಣೆ ಒಂದು ನಿದರ್ಶನ

ಪ್ರಪಂಚದ  ಎಲ್ಲಾ ಭಾಗಗಳಲ್ಲೂ ಚಿತ್ರವಿಚಿತ್ರ ಮೂಢನಂಬಿಕೆಗಳಿವೆ ಅದಕ್ಕೆ ಒಂದು ಉದಾರಣೆ ಇಲ್ಲಿದೆ ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿಯ ಎತ್ತರದ ಪ್ರದೇಶಗಳಲ...

ALWAS.png

New Posts Content

ವಿಚಿತ್ರ ಆಚರಣೆ ಒಂದು ನಿದರ್ಶನ

ಪ್ರಪಂಚದ  ಎಲ್ಲಾ ಭಾಗಗಳಲ್ಲೂ ಚಿತ್ರವಿಚಿತ್ರ ಮೂಢನಂಬಿಕೆಗಳಿವೆ ಅದಕ್ಕೆ ಒಂದು ಉದಾರಣೆ ಇಲ್ಲಿದೆ ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿಯ ಎತ್ತರದ ಪ್ರದೇಶಗಳಲ...

ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬಡಗುತಿಟ್ಟಿನ ಪ್ರಸಿದ್ಧ ಭಾಗವತರದ  ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು ಮರಣ ಹೊಂದಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪೂರ...

ಗೋಧಿ ಕಟಾವು ಯಂತ್ರದಲ್ಲಿ ಸಿಲುಕಿ 14ರ ಬಾಲಕ ದಾರುಣವಾಗಿ ಮೃತ್ಯು

ಆಗ್ರಾ: ಗೋಧಿ ಕಟಾವು ಯಂತ್ರದಲ್ಲಿ ಸಿಲುಕಿಕೊಂಡು 14ರ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಭೀಕರ ಘಟನೆಯಿಂದ ಬಾಲಕನ ...

ಕಿರ್ಗಿಸ್ತಾನದ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಹೈದರಾಬಾದ್‌: ಕಿರ್ಗಿಸ್ತಾನದಲ್ಲಿ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡು ಆಂಧ್ರಪ್ರದೇಶದ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘ...

ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಅರೆಸ್ಟ್

ಚೆನ್ನೈ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಶೀಜಿತ್‌ ಕೃಷ್ಣರನ್ನು ಮಾಜಿ ವಿದ್ಯಾರ್ಥಿಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಮಂಗಳ...

ಅಕ್ಷಯ ತೃತೀಯಕ್ಕೆ ಸಿಗುತ್ತೆ ರಾಮನ ಕಾಯಿನ್‌ , ಎಲ್ಲಡೆ ರಾಮನ ಕಾಯಿನ್ ಗೆ ಹೆಚ್ಚಿದ ಬೇಡಿಕೆ

ಅಕ್ಷಯ ತೃತೀಯದಂದು ಅಯೋಧ್ಯೆಯ ಬಾಲರಾಮ ಬೆಳ್ಳಿ, ಬಂಗಾರದ ರೂಪದಲ್ಲಿ ಮನೆಗೆ ಅಡಿ ಇರಿಸಲಿದ್ದಾನೆ. ಇದಕ್ಕಾಗಿ ಆಭರಣ ತಯಾರಕರು ಭರದ ಸಿದ್ಧತೆ ನಡೆಸುತ್ತಿದ್ದಾ...

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ

ಸುರತ್ಕಲ್: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ...

ಬಂಟ್ವಾಳ: ಬಾವಿಗಿಳಿದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಅಪಮೃತ್ಯು

ಬಂಟ್ವಾಳ: ಬಾವಿಗಿಳಿದು ಕೆಲಸ ಮಾಡುತ್ತಿದ್ದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲ...

ಉಳ್ಳಾಲ: ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಯುವಕ ಮೃತ್ಯು

ಉಳ್ಳಾಲ: ವಿವಾಹಿತ ಯುವಕನೋರ್ವನು ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಕೊಲ್ಯದ ಕನೀರುತೋಟದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಕೊಲ್ಯ ಕನೀರುತ...

ದಾಳಿಂಬೆ ಜ್ಯೂಸ್ ಯಿಂದ ದೊರೆಯುವ ಆರೋಗ್ಯಕರ ಅಂಶಗಳು ಯಾವುವು

ಈಗಿನ ಬೇಸಿಗೆಗೆ ಜ್ಯೂಸ್ ಮತ್ತು ಸಲಾಡ್  ಕೂಡ ಉತ್ತಮ  ಆಯ್ಕೆ. ಹಣ್ಣಿನ ಜ್ಯೂಸ್‌ಗಳ ಸೇವನೆಗೆ ಬಂದಾಗ ದಾಳಿಂಬೆ ಹಣ್ಣಿನ ಜ್ಯೂಸ್ ಉತ್ತಮ ಆಯ್ಕೆ . ದಾಳಿಂಬೆ ...

ಬಂಧನದ ಭೀತಿ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇಲೇರಿದ್ದ ರಾಖಿ ಸಾವಂತ್ ಅರ್ಜಿ ತಿರಸ್ಕಾರ : ಮಾಜಿ ಪತಿ ಆದಿಲ್ ಗೆ ಗೆಲುವು

ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಆಕೆ ತನ್ನ ಮಾಜಿ ಪತಿ ಆದಿಲ್‌ ಖಾನ್...

ಗದಗ ಒಂದೇ ಕುಟುಂಬದ ನಾಲ್ವರ ಮರ್ಡರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಸ್ತಿಗಾಗಿ ತಂದೆ - ತಾಯೆಯನ್ನೇ ಕೊಲೆ ಮಾಡಲು ಪುತ್ರನಿಂದಲೇ ಸುಪಾರಿ - ಕಿಲ್ಲರ್ಸ್ ಗುರಿ ತಪ್ಪಿ ಸಂಬಂಧಿಕರು ಬಲಿ

ಗದಗ: ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿರುವ ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ದೊರಕಿದೆ. ಮನೆ ಮಗನೇ ಇಡೀ ಕುಟುಂಬವನ್ನ...

ಸ್ತನ ಕ್ಯಾನ್ಸರ್ ಗೆ ದೇಶದಲ್ಲಿ ನಡೆದಿದೆ ಮೊದಲ ರೋಬೋಟಿಕ್ ಸರ್ಜರಿ

ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ  ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಬ್ಬರು ಮಹಿಳೆಯರಿಗೆ ದೇಶದಲ್ಲೇ ಪ್ರಥಮ ಬಾರಿಗೆ  ರೋಬೋಟಿಕ್ ಸರ್ಜರಿ ಮಾಡಲಾಗಿದೆ....

ಸಿನಿಮಾ ನಿರ್ಮಾಪಕನ ಮನೆಯಲ್ಲಿ ಕಳವುಗೈದ 1ಕೋಟಿ ಮೌಲ್ಯದ 1.2 ಕೆ.ಜಿ. ಚಿನ್ನಾಭರಣ ವಶಕ್ಕೆ - ಕಳ್ಳ ಅಂದರ್

ಕೋಟ: ಕೇರಳದಲ್ಲಿ ಸಿನಿಮಾ ನಿರ್ಮಾಪಕನ ಮನೆಯಲ್ಲಿ ಕಳವುಗೈದ ಚಿನ್ನಾಭರಣಗಳನ್ನು ಉಡುಪಿ-ಕಾರವಾರ ಮಾರ್ಗವಾಗಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆ...

ಬರ್ತ್ ಡೇ ಪಾರ್ಟಿಯಲ್ಲಿ ಐವರಿಗೆ ಇರಿದ ಅನ್ಯಕೋಮಿನ ಯುವಕರು: ಇಬ್ಬರು ಗಂಭೀರ

ತಿರುವನಂತಪುರಂ: ಬಿಯ‌ರ್ ಪಾರ್ಲರ್ ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿ ಹಿಂಸಾಚಾರಕ್ಕೆ ತಿರುಗಿ, ಐವರು ಇರಿತಗೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ  ಕಜಕ...

ರೌಡಿಗಳೊಂದಿಗೆ ಹಣದ ವ್ಯವಹಾರದ ಆರೋಪ: ಮಂಗಳೂರು ಬರ್ಕೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಜ್ಯೋತಿರ್ಲಿಂಗ ಬೆಂಗಳೂರಿನಲ್ಲಿ ಸಸ್ಪೆಂಡ್

ಬೆಂಗಳೂರು: ರೌಡಿಗಳೊಂದಿಗೆ ಹಣದ ವ್ಯವಹಾರದ ಆರೋಪದಲ್ಲಿ ಬೆಂಗಳೂರು ಸಿಸಿಬಿ ಘಟಕದ ಇನ್‌ಸ್ಪೆಕ್ಟ‌ರ್ ಜ್ಯೋತಿರ್ಲಿಂಗ ಹೊನಕಟ್ಟಿಯವರನ್ನು ಬೆಂಗಳೂರು ನಗರ ಪೊಲೀ...

ಪರಮಾತ್ಮ ಕೃಷ್ಣನನ್ನು ಮದುವೆ ಆದ ಗ್ವಾಲಿಯರ್ 23 ವರ್ಷದ ಯುವತಿ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ  ಕೃಷ್ಣನ ಮೂರ್ತಿಯನ್ನೇ ವಿವಾಹವಾದ ಯುವತಿಹೀಗೆ ಶ್ರೀಕೃಷ್ಣನನ್ನು ಮದುವೆಯಾಗಿ  ಆಧುನಿಕ ಮೀರಾ ಎನಿಸಿಕೊಂಡಿದ್ದಾಳೆ. ಈಕೆಗೆ...

ಬೆಳುಳ್ಳಿಯಲ್ಲಿ ಇರುವ ಆರೋಗ್ಯಕರ ಅಂಶಗಳು ಯಾವುವು

ಬೆಳ್ಳುಳ್ಳಿಯನ್ನು ನಾವು ಹೆಚ್ಚಾಗಿ ದಿನನಿತ್ಯ ಬಳಕೆ ಮಾಡುವ ಕಾರಣ ಇದರ ವಾಸನೆ ಘಾಟು ಎನಿಸಿದರೂ ಮೂಗಿಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಬೆಳ್ಳುಳ್ಳಿ ಯಲ್ಲಿ...

ಮದುವೆ ಮುಗಿಸಿ ವಾಪಸ್ ಆಗುತ್ತಿದ್ದರವರು ಸೇರಿದ್ದು ಸ್ಮಶಾನಕ್ಕೆ - ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ದಾರುಣ ಸಾವು

ಜೈಪುರ: ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್‌ಮನೆಗೆ ಬರುತ್ತಿರುವಾಗ ಕಾರಿಗೆ ಲಾರಿ ಢಿಕ್ಕಿಯಾಗಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಯುವಕರು ಮೃ...

ಯಾವ ಗಿಡಗಳು ಅಪಶಕುನದ ಸಂಕೇತ

 ಸಾಮನ್ಯವಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದೆ ಎಂಬುದು ನಮ್ಮ ನಂಬಿಕೆ .  ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸದಿ...

ಮಂಗಳೂರು: ಕಾಂಗ್ರೆಸ್ ಗೆ ಕೈಕೊಟ್ಟು ಕಮಲ‌ ಮುಡಿದ ಮಾಜಿ ಮೇಯರ್‌ ಕವಿತಾ ಸನಿಲ್

ಮಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತೆ, ಮಾಜಿ ಮೇಯರ್‌ ಕವಿತಾ ಸನಿಲ್ ಅವರು ಶನಿವಾರ ಬಂಟ್ವಾಳದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಂಟ್ವಾಳದ ಬ್ರಹ್ಮಶ್ರೀ...

ನಿಮ್ಮ ಫೋನ್ ಹ್ಯಾಂಗ್ ಆಗುತ್ತಿದ್ಯಾ? ಸ್ಲೋ ಆಗಿದ್ಯಾ? ಹಾಗಿದ್ದರೆ ಹೀಗೆ ಮಾಡಿ!

ಸ್ಮಾರ್ಟ್ ಫೋನ್‌ಗಳು ಸಮಯ ಕಳೆದಂತೆ  ಸ್ಲೋ ಆಗುತ್ತಾ  ಹೋಗುತ್ತದೆ  . ಹೀಗಾಗಿ ಅವುಗಳು ಎಲ್ಲರ ಬದುಕಿನ ಭಾಗ ಎನಿಸಿವೆ. ಆದರೆ, ಕೆಲವೊಮ್ಮೆ ಸ್ಮಾರ್ಟ್ ಪೋನ್...

ವಾಕಿಂಗ್ ನಿಂದ ಸಿಗುವ ಪ್ರಯೋಜನವೇನು

ಪ್ರತಿದಿನ ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ಲಾಭ ದೊರೆಯುತ್ತದೆ ನಮಗೆ ತಿಳಿಯದೆ ನಮ್ಮ ಆಯುಷ್ಯ ಆರೋಗ್ಯ ವೃದ್ಧಿಯಾಗುತ್ತದೆ ವಾಕಿಂಗ್ ಮಾಡುವುದರಿ...

ಮಂಗಳೂರು: ಆತ್ಮರಕ್ಷಣೆಗೆ ಹೆಣ್ಣುಮಕ್ಕಳು ತಮ್ಮೊಂದಿಗೆ ಕಿರುಗತ್ತಿ ಇರಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು - ವಿಎಚ್ ಪಿ

ಮಂಗಳೂರು: ರಾಜ್ಯದ ಹೆಣ್ಣುಮಕ್ಕಳು ತಮ್ಮ ಆತ್ಮರಕ್ಷಣೆಗೆ ತಮ್ಮೊಂದಿಗೆ ಕಿರುಗತ್ತಿ ಇರಿಸಲು ರಾಜ್ಯ ಸರಕಾರ ಅವಕಾಶ ನೀಡಬೇಕು. ಜೊತೆಗೆ ಆತ್ಮರಕ್ಷಣೆಗೆ ವಿಶೇಷ ...

ಒಣದ್ರಾಕ್ಷಿ ನೆನಸಿದ ನೀರಲ್ಲಿದೆ ಹತ್ತು ಹಲವು ಆರೋಗ್ಯಕರ ಅಂಶ

ನೆನಸಿಟ್ಟ ಒಣ ದ್ರಾಕ್ಷಿಯನ್ನು ತಿನ್ನುತ್ತಾರೆ ಆದರೆ ಅದರ ನೀರನ್ನು ಕುಡಿಯುವ ಬದಲು ಎಸೆಯುತ್ತಾರೆ ನೀರನ್ನು ಎಸೆಯುವುದನ್ನುಯಿಂದೆ  ಬಿಟ್ಟು ಬಿಡಿ ಆ ನೀರಲ್ಲ...

ಮಂಗಳೂರು: ಬ್ರೇಕ್ ಫೇಲ್ ಆದ ಲಾರಿ - ಸರಣಿ‌ ಅಪಘಾತದಲ್ಲಿ ನಾಲ್ಕು ಬೈಕ್, ಸ್ವಿಫ್ಟ್ ಕಾರು ಜಖಂ, ಮೂವರಿಗೆ ಗಾಯ

ಮಂಗಳೂರು: ಸಿಮೆಂಟ್ ಮಿಕ್ಸ್ ಮಾಡುವ ಮಣ್ಣು ಸಾಗಿಸುವ ಕಂಟೇನರ್ ಲಾರಿಯೊಂದು ಬ್ರೇಕ್ ಫೇಲ್ ಆಗಿ‌ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿ...

ಲೋಕಸಭಾ ಚುನಾವಣೆಯ ರಂಗು ಶುರು

1 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿತು. 1,600ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ...